ಕಸ್ತೂರಿ ನಿವಾಸ್ ಫಿಲಂಸ್ ಲಾಂಛನದಲ್ಲಿ ಯಶವಂತ್, ಸಂತೋಷ್, ನಿರ್ಮಿಸುತ್ತಿರುವ ಹೊಸಬರ ತಂಡದ ೩೫/೧೦೦ ಚಿತ್ರವು ಈ ವಾರ ರಾಜ್ಯಾದ್ಯಾಂತ ಬಿಡುಗಡೆಯಾಗಲಿರುವ ಈ ಚಿತ್ರದ ರಚನೆ - ನಿರ್ದೇಶನ ದೀಪಕ್ : ಸಂಗೀತ ಪ್ರಣವ್ ಎನ್. ಐಯ್ಯಂಗಾರ್, ಸಾಹಿತ್ಯ : ಸ್ವರೂಪ್ ಗುರುರಾಜ್ : ಛಾಯಾಗ್ರಹಣ : ಸಂದೀಪ್, ಸಂಕಲನ : ಅರುಣ್ - ಅರ್ಜುನ್ , ತಾರಾಗಣದಲ್ಲಿ ರಘು, ವಿಕ್ರಮ್ ಜೋಶಿ, ಶ್ವೇತಾ, ಮೂರ್ತಿ, ಮನೋಜವ, ಶಂಕರ್, ಕಿರಣ್, ರಂಗನಾಥ್, ಚಿತ್ರಶೇಖರ್, ಜಗದೀಶ್, ಭೂಪಾಲ್ ಹಾಗೂ ಮಂಗಳೂರು ಹರ್ಷಿತಾ ಮುಂತಾದವರು ಅಭಿನಯಿಸಿದ್ದಾರೆ.